ಯಾವುದೇ ಸಹಕಾರಿ ಸಂಘವು ಬೆಳವಣಿಗೆ ಸಾಧಿಸಲು ಸಮರ್ಥ ಆಡಳಿತ ಮಂಡಳಿ ಅತ್ಯಂತ ನಿರ್ಣಾಯಕ. 2005 ನೇ ಇಸವಿಯಲ್ಲಿ ಕೇವಲ 245 ಸದಸ್ಯರಿಂದ ಪ್ರಾರಂಭಗೊಂಡು, ಪ್ರಸ್ತುತ ಸುಮಾರು 15700 ಸದಸ್ಯರನ್ನು ಹೊಂದಿ ಅತ್ಯಂತ ಯಶಸ್ವಿಯಾಗಿ ಅಭಿವೃದ್ದಿ ಹೊಂದಿದೆ.
ಇಂತಹ ಸಂಸ್ಥೆಗಳ ಅಗತ್ಯವನ್ನು ಕಂಡುಕೊಂಡು, ಸಂಸ್ಥೆಯನ್ನು ಸ್ಥಾಪಿಸಿ, ಬೆಳೆಸಿಕೊಂಡು ಬರುವಲ್ಲಿ ನಮ್ಮ ದೂರದೃಷ್ಟಿಯುಳ್ಳ , ಉದ್ಯೋಗಿಗಳಲ್ಲಿ ಮತ್ತು ಸದಸ್ಯರಲ್ಲಿ ಧನಾತ್ಮಕ ಕ್ರಿಯಾಶೀಲತೆಯನ್ನು ತುಂಬಿ ಮುನ್ನಡೆಸಿದ ನಿರ್ದೇಶಕರುಗಳಿಗೆ ಸಂಸ್ಥೆ ಚಿರಋಣಿಯಾಗಿದೆ
೨೦೨೫-೨೦೩೦ರ ವರೆಗೆನ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ದಿನಾಂಕ ೧೨-೧-೨೦೨೫ರಂದು ೧೩ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ದಿನಾಂಕ: ೨೨-೦೧-೨೦೨೫ ರಂದು ಪದಾಧಿಕಾರಿಗಳಾಗಿ ಶ್ರೀ ಪ್ರಸನ್ನಕುಮಾರ್ ಎ ಆರ್, ಅಧ್ಯಕ್ಷರಾಗಿ ಹಾಗೂ ಶ್ರೀ ಮಂಜುನಾಥ ಕೆ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.
ಪ್ರಸಕ್ತ ಸಾಲಿನ ಆಡಳಿತ ಮಂಡಳಿ ಈ ರೀತಿ ಇದೆ.

ಪ್ರಸನ್ನ ಕುಮಾರ್ ಎ.ಆರ್

ಮಂಜುನಾಥ್ ಕೆ.
ನಿರ್ದೇಶಕರು

ನಾರಾಯಣ ಮೂರ್ತಿ ಎಸ್.ಎ.

ಗೋಪಾಲ್ ಎಸ್. ಜಿ.

ಹರಿಕೃಷ್ಣ ಯು.

ಶ್ರೀನಿವಾಸ ಮೂರ್ತಿ ಎಂ.ಜಿ.

ಗುರುರಾಜ ಎ.ಎಸ್.

ಕುಲಕರ್ಣಿ ಸಿ.ಎಂ.

ವಾರಿಜ ಜಗದೀಶ್

ರತ್ನಾವತಿ ಕೆ.ಎಸ್.

ಸುಬ್ರಮಣ್ಯ ಹೆಚ್.ಎನ್.

ಶ್ರೀನಿವಾಸ ಮೂರ್ತಿ ಎನ್.ವಿ.

ತಿಮ್ಮಪ್ಪ ಕಾಕಲ್

ಪ್ರಭಾಕರ್ ಜಗದೀಶ ಗೋಖಲೆವೃತ್ತಿಪರ ನಿರ್ದೇಶಕರು

ಡಾ.ಗೀತಾರಾಣಿ ಡಿ.ಪಿ.ವೃತ್ತಿಪರ ನಿರ್ದೇಶಕರು
